Slide
Slide
Slide
previous arrow
next arrow

ರೈಲ್ವೇ ಸಚಿವರಿಗೆ ವಿಶೇಷ ಅಧಿಕಾರಿಯಾಗಿ ಅನೀಶ ಹೆಗಡೆ ನೇಮಕ

300x250 AD

ಶಿರಸಿ: ಭಾರತೀಯ ರೈಲು ಟ್ರಾಫಿಕ್ ಸರ್ವೀಸ್ (ಐಆರ್ಟಿಎಸ್)ನ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನೀಶ ಹೆಗಡೆ ಇವರನ್ನು ವರ್ಗಾವಣೆಯೊಂದಿಗೆ ರೇಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರ ಜತೆ ಕಾರ್ಯನಿರ್ವಹಣೆಯ ಜಂಟಿ ನಿರ್ದೇಶಕರನ್ನಾಗಿ (ವಿಶೇಷ ಅಧಿಕಾರಿ) ನೇಮಿಸಿ ರೇಲ್ವೆ ಬೋರ್ಡ್ ಆದೇಶ ಹೊರಡಿಸಿದೆ.

ಈ ಹಿಂದೆ ಸಚಿವ ಸುರೇಶ ಅಂಗಡಿ ಅವರ ವಿಶೇಷಾಧಿಕಾರಿಯಾಗಿ ಕೂಡ ಕಾರ್ಯ ನಿರ್ವಹಿಸಿದ್ದ ಇವರು ಮೂಲತಃ ದೊಡ್ಡನೆ ಕುಟುಂಬದವರಾಗಿದ್ದು, ಶಿರಸಿಯಲ್ಲಿ ಬೆಳೆದವರಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top